ದಕ್ಶಿಣ ಕನ್ನಡ,ಉಡುಪಿ ಹಾಗು ಉತ್ತರ ಕನ್ನಡ ಕರಾವಳಿ ಜಿಲ್ಲೆಗಳಲ್ಲಿ ನಾಗ ದೇವತೆಯನ್ನ ವಿಶೇಷವಾಗಿ ಆರಾಧಿಸುತ್ತಾರೆ. ಯಾವುದೆ ವಂದು ಶುಭ ಕಾರ್ಯ ನಡೆಸುವ ಮೊದಲು ನಾಗನಿಗೆ ತನು(ನೈವೇದ್ಯ)ವನ್ನ ಕೊಟ್ಟು ಮುಂದಿನ ಕಾರ್ಯ ನಡೆಸುವುದು ಇಲ್ಲಿನ ಕಟ್ಟುಪಾಡು. ಇದರೊಂದಿಗೆ ಇನ್ನು ವಿಶೆಷ ವಾದವು ಗಳಲ್ಲಿ ನಾಗ ದರ್ಸಿನ(ದರ್ಶನ),ಢಕ್ಕೆ ಬಲಿ,ನಾಗಮಂಡಲ ಪ್ರಮುಖವಾಗಿದೆ. ಮದುವೆ, ಮಕ್ಕಳು,ಉಪದ್ರ ಮುಂತಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜನರು ನಾಗದೇವತೆಯನ್ನ ಪಾತ್ರಿಗಳ್ (ಪಾತ್ರಧಾರಿಗಳು)ಮುಖಾಂತರ ಆಹ್ವಾನಿಸಿ ಕೊಂಡು ನುಡಿಯನ್ನ(ಸೊಲ್ಯುಶನ್)ಪಡೆಯುತ್ತಾರೆ ... ಇದೋ ನೊಡಿ ಕುಂದಾಪುರ ತಾಲುಕಿನ ಮಂಡಾಡಿ ಎಂಬಲ್ಲಿ 26 ವರ್ಷಗಳ ಹಿಂದೆ ನಡೆದ ನಾಗ ದರ್ಸಿನದ ಚಿತ್ರ.
Laik itt marre.....26 varshad hindin photo el siktho nimge????
ReplyDeletechikkamman madi album ang ashokanna
ReplyDelete